ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ ಭಾವಿಕೆರೆ ತರೀಕೆರೆ ತಾಲೂಕು ಚಿಕ್ಕಮಂಗಳೂರು ಜಿಲ್ಲೆ
ಮಾಗಡಿ ರೈತರ ಅಧ್ಯಯನ ಪ್ರವಾಸ ದಿನಾಂಕ 6 ನವೆಂಬರ್ 2010 ಶುಕ್ರವಾರ 10:00 ಗಂಟೆಗೆ ರೈತರು ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ ಭಾವಿಕೆರೆ ತರೀಕೆರೆ ಚಿಕ್ಕಮಂಗಳೂರು
ಎಲ್ಲಿಗೆ ಭೇಟಿ ನೀಡಿ ಇಲ್ಲಿನ ಡಾ ಅಶೋಕ್ ರವರು ಸಂಶೋಧನಾ ಕೇಂದ್ರದ ಕಾರ್ಯಕ್ರಮಗಳ ಬಗ್ಗೆ ವಿವರಿಸುತ್ತಾ ಸೋಯಾ ಅವರೇ ಬಗ್ಗೆ ಮಾಹಿತಿ ನೀಡಿದರು ಬಿತ್ತನೆ ಬೀಜದ ಮಹತ್ವ ಬಗ್ಗೆ ರೈತರಿಗೆ ಮಾಹಿತಿ ನೀಡಿದರು ಹಾಗೆ ಅವರು ನಮ್ಮ ಸಂಸ್ಥೆ ವತಿಯಿಂದ ಉತ್ತಮ ಬೀಜಗಳನ್ನುನು ಹೇಗೆ ಸಂಸ್ಕರಿಸಿ ರೈತರಿಗೆ ಒದಗಿಸುತ್ತಿವೆ ಎಂಬುದರ ಬಗ್ಗೆ ಹೇಳುತ್ತಾ ಅತ್ಯಾಧುನಿಕ ತಂತ್ರಜ್ಞಾನದ ಯಂತ್ರದ ಸಹಾಯದಿಂದ ಹೇಗೆ ಬೇರ್ಪಡಿಸುತ್ತೇವೆ ಎಂಬುದರ ಬಗ್ಗೆ ತಿಳಿಸಿ ಯಂತ್ರವನ್ನು ರೈತರಿಗೆ ತೋರಿಸಿ ಅದರ ಕಾರ್ಯಕ್ಷಮತೆಯನ್ನು ವಿವರಿಸಿದರುಸಮಗ್ರ ಕೃಷಿ ಪದ್ಧತಿ
ಸಮಗ್ರ ಕೃಷಿ ಎಂದರೇನು ಸಮಗ್ರ ಕೃಷಿಯಲ್ಲಿ ಏನೇನು ಇರಬೇಕು ಎಂಬುದರ ಬಗ್ಗೆ ರೈತರಿಗೆ ಮಾಹಿತಿ ನೀಡಿದರು ಕೃಷಿ ತೋಟಗಾರಿಕೆ ಅರಣ್ಯ ಹೈನುಗಾರಿಕೆ ಮೀನು ಮೊಲ ಕೋಳಿ ಕುರಿ-ಮೇಕೆ ನರ್ಸರಿ ಎರೆಹುಳು ತೊಟ್ಟಿ ಕಾಂಪೋಸ್ಟ್ ತೊಟ್ಟಿ ಇವುಗಳ ಬಗ್ಗೆ ಮಾಹಿತಿ ನೀಡಿ ಅಲ್ಲಿನ ಪ್ರಾತ್ಯಕ್ಷತೆ ಯನ್ನು ತೋರಿಸಿ ವಿವರಿಸಿದರು
ಸಮಗ್ರ ಕೃಷಿಯಿಂದ ರೈತರಿಗೆ ಹೆಚ್ಚಿನ ಆದಾಯವಿದೆ ಆದ್ದರಿಂದ ಎಲ್ಲ ರೈತರು ಸಮಗ್ರ ಕೃಷಿಯನ್ನು ಅಳವಡಿಸಿ ಒಂದರಲ್ಲಿ ನಷ್ಟ ಆದರೂ ಮತ್ತೊಂದರಲ್ಲಿ ಲಾಭ ಪಡೆಯಬಹುದು ಆದ್ದರಿಂದ ನೀವೆಲ್ಲರೂ ಸಮಗ್ರರ ಕೃಷಿ ಮಾಡಿ ಎಂದು ಹೇಳಿದರುರೈತರಿಗೆ ಅವರ ದೂರವಾಣಿ ಸಂಖ್ಯೆ ಯನ್ನು ನೀಡಿ ನಿಮಗೆ ಏನಾದರೂ ಮಾಹಿತಿ ಬೇಕಾದಲ್ಲಿ ಸಂಪರ್ಕಿಸಿ ಎಂದು ದೂರವಾಣಿ ಸಂಖ್ಯೆಯ ನೀಡಿದರು
